Wednesday, August 13, 2008

ಬೆಂಗಳೂರಿನಿಲ್ಲಿ ಬೈಕ್ ದುರ್ಘಟನೆ

ಬೆಂಗಳೂರು ಅ . ೧೩.
(ಪ್ರತಿನಿಧಿ ವರದಿ)

ಬೆಂಗಳೂರಿನ ಕಲ್ಯಾಣನಗರದಲ್ಲಿ ಇಂದು ಬೈಕ್ ನಿಲ್ಲಿಸಿ, ಕುಳಿತಿದ್ದ ಸವಾರರ ಮೇಲೆ ಕ್ರೇನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಗಂಡ ಹೆಂಡತಿಯನ್ನು ರಾಮಮೂರ್ತಿನಗರದ ನಿವಾಸಿಗಳಾದ ಆನಂದ್, ಜ್ಯೋತಿ ಎಂದು ಗುರುತಿಸಲಾಗಿದೆ. ಪ್ರಕರಣವನ್ನು ಬಾಣಸವಾಡಿ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.


No comments: